Slide
Slide
Slide
previous arrow
next arrow

ಅಕ್ರಮವಾಗಿ ಜಾನುವಾರು ಸಾಗಾಟ: ಪ್ರಕರಣ ದಾಖಲು

300x250 AD

:ತಾಲೂಕಿನ ಮಾವಿನಗುಂಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಬೊಲೇರೋ ಪಿಕ್‌ಆಪ್ ವಾಹನದಲ್ಲಿ 4ಜಾನುವಾರುಗಳನ್ನು ವಧೆಮಾಡುವ ಉದ್ದೇಶದಿಂದ ಹೋಗುತ್ತಿರುವಾಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮಾವಿನಗುಂಡಿ ಕಡೆಯಿಂದ ಹೊನ್ನಾವರ ಕಡೆ ವಾಹನದಲ್ಲಿ ಎತ್ತುಗಳನ್ನು ಹೇರಿಕೊಂಡು ಹೋಗುತ್ತಿದ್ದ ಕೇಶವ ಕನ್ನಾ ನಾಯ್ಕ ಹಾಗೂ ಮಹೇಶ ಕೃಷ್ಣ ಮರಾಟೆ ಎನ್ನುವವರನ್ನು ಬುಧವಾರ ಪೊಲೀಸಿರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top